Kisan Yojana: ಹೊಸ ವರ್ಷದ ಪಿಎಂ ಕಿಸಾನ್‌ 13ನೇ ಕಂತು ರೈತರ ಖಾತೆಗೆ ಜಮಾ ಆಗಲಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡುವುದು ಹೇಗೆ? ಹಣ ಜಮೆ ಆಗದಿದ್ದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.


ದೇಶಾದ್ಯಂತ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದು. ಇಂದು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. 11ನೇ ಕಂತು ಸಿಕ್ಕ ಬಳಿಕ ಕೋಟ್ಯಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತುಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ಅವರ ಕಾಯುವಿಕೆಗೆ ಈಗ ಫಲ ಸಿಕ್ಕಿದೆ. ನವದೆಹಲಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022 ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 12 ನೇ ಕಂತನ್ನು ಬಿಡುಗಡೆ ಮಾಡಿದರು. ಮನ್ಸುಖ್ ಮಾಂಡವಿಯಾ, ನರೇಂದ್ರ ಸಿಂಗ್ ತೋಮರ್, ಸಂಶೋಧಕರು, ನೀತಿ ನಿರೂಪಕರು ಮತ್ತು ಇತರ ಮಧ್ಯಸ್ಥಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಪ್ರಧಾನಿ ನರೇಂದ್ರ ಮೋದಿ ಅವರು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗೆ 16 ಸಾವಿರ ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದರು. ಹೀಗಿರುವಾಗ ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದು ನಿಮಗೆ ಮುಖ್ಯ? ನಿಮ್ಮ ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆಂಬ ವಿವರ ಇಲ್ಲಿದೆ
ಈ ವಿಧಾನಗಳಲ್ಲಿ, ನಿಮ್ಮ ಕಂತಿನ ಸ್ಥಿತಿಯನ್ನು ನೀವು ಪರಿಶೀಲಿಸಬಹುದು

12ನೇ ಕಂತಿನ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಿದ್ದರೆ. ಹೀಗಿರುವಾಗ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಸಂದೇಶ ಬರುತ್ತಿತ್ತು. ಈ ಮೂಲಕ ನಿಮ್ಮ ಖಾತೆಗೆ ಕಂತು ಹಣ ವರ್ಗಾವಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಂದೇಶದ ಮೂಲಕ ಪರಿಶೀಲಿಸಬಹುದು.
ಎಟಿಎಂ ಮೂಲಕ :ನಿಮ್ಮ ಮೊಬೈಲ್‌ಗೆ ಅಂತಹ ಯಾವುದೇ ಸಂದೇಶ ಬಂದಿಲ್ಲದಿದ್ದರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹತ್ತಿರದ ಎಟಿಎಂಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ಕಂತು ಹಣವನ್ನು ನಿಮ್ಮ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.
ಪಾಸ್ಬುಕ್ ಮೂಲಕ : ನೀವು ಎಟಿಎಂ ಹೊಂದಿಲ್ಲದಿದ್ದರೆ. ಈ ಪರಿಸ್ಥಿತಿಯಲ್ಲಿ, ಖಾತೆಗೆ ಕಂತು ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಪಾಸ್‌ಬುಕ್ ನಮೂದನ್ನು ಸಹ ನೀವು ಪಡೆಯಬಹುದುಹಣ ಜಮೆಯಾಗದಿದ್ದರೆ ಏನು ಮಾಡಬೇಕು?


ಒಂದು ವೇಳೆ ನಿಮ್ಮ ಖಾತೆಗೆ ಕೃಷಿ ಸಮ್ಮಾನ್‌ ನಿಧಿ ಹಣ ವರ್ಗಾವಣೆ ಆಗಿರದಿದ್ದರೆ, ಸರಕಾರಕ್ಕೆ ನೀವು ನೀಡಿರುವ ಮಾಹಿತಿಯಲ್ಲಿ ಏನಾದರೂ ಲೋಪವಿರಬಹುದು. ಅಥವಾ ನಿಮ್ಮ ಖಾತೆಯಲ್ಲಿ ಸಮಸ್ಯೆ ಇರಬಹುದು ಎಂಬುದನ್ನು ಮೊದಲು ಪರಿಶೀಲಿಸಿ. ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಬರುವುದರೊಳಗೆ ಈ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ನೀವು ಈ ಯೋಜನೆಯ ಲಾಭ ಪಡೆಯಬಹುದು.


ಈ ತಪ್ಪುಗಳಾಗಿವೆಯೇ ಪರಿಶೀಲಿಸಿ:
ಕಿಸಾನ್‌ ಸಮ್ಮಾನ್‌ ನಿಧಿಗೆ ನೋಂದಣಿಯಾಗುವಾಗ ನೋಂದಣಿಯಾಗುವಾಗ ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಯಾವುದೇ ಒಂದು ದಾಖಲೆಯ ಕೊರತೆಯಿದ್ದರೆ ಸಮಸ್ಯೆಯಾಗಿರುತ್ತದೆ. ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಲ್ಲಿನ ವ್ಯತ್ಯಾಸದಿಂದಾಗಿಯೂ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಇಂತಹ ತಪ್ಪುಗಳಾಗಿದ್ದರೆ, ಕೂಡಲೇ ಸರಿಪಡಿಸಬೇಕು. ನಂತರವಷ್ಟೇ ನೀವು ಮುಂದಿನ ಕಂತನ್ನು ಪಡೆಯಬಹುದು.


ಲೋಪಗಳನ್ನು ಸರಿಪಡಿಸುವುದು ಹೇಗೆ?
ನಿಮ್ಮ ಖಾತೆಗೆ ಕಿಸಾನ್‌ ಸಮ್ಮಾನ್‌ ನಿಧಿಯ 2000 ರೂಪಾಯಿ ಜಮೆಯಾಗಿಲ್ಲದಿದ್ದರೆ, ಚಿಂತೆ ಮಾಡುವ ಬದಲು, ಇಲ್ಲಿ ತಿಳಿಸಿರುವಂತೆ ಮಾಡಿ.
ಡೀಟೇಲ್ಸ್ ನವೀಕರಿಸಿ :
ಪಿಎಂ-ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://pmkisan.gov.in/). ಇಲ್ಲಿ ಫಾರ್ಮರ್ ಕಾರ್ನರ್‌ಗೆ ಹೋಗಿ ಮತ್ತು ಎಡಿಟ್ ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ.ಆಧಾರ್ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ಕ್ಯಾಪ್ಚಾ ಕೋಡ್ ಕ್ರಿಯೇಟ್‌ ಆಗುತ್ತದೆ. ನಿಗದಿತ ಸ್ಥಳದಲ್ಲಿ ಅದನ್ನು ನಮೂದಿಸಿದ ನಂತರ ಸಲ್ಲಿಸಿ.

ಆನ್‌ಲೈನ್‌ನಲ್ಲಿ ಹೆಸರು ಸರಿಪಡಿಸಿ:
ನಿಮ್ಮ ಹೆಸರು ತಪ್ಪಾಗಿರುವುದರಿಂದಲೂ ಹಣ ಜಮೆಯಾಗಿಲ್ಲದಿರುವ ಸಾಧ್ಯತೆಗಳಿವೆ. ಅಂದರೆ, ವೆಬ್‌ಸೈಟ್‌ನಲ್ಲಿ ನೀವು ನೀಡಿರುವ ಹೆಸರು ಮತ್ತು ಆಧಾರ್‌ನಲ್ಲಿ ನಿಮ್ಮ ಹೆಸರು ವಿಭಿನ್ನವಾಗಿದ್ದರೆ, ಈ ಸಮಸ್ಯೆಯಾಗುತ್ತದೆ. ನಂತರ ನೀವು ಅದನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು. ಬೇರೆ ಏನಾದರೂ ತಪ್ಪು ಇದ್ದರೆ, ಅದನ್ನು ನಿಮ್ಮ ಕೃಷಿ ಇಲಾಖೆ ಕಚೇರಿಯಲ್ಲಿ ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.


ಈ ಮೂಲಕವೂ ಸಂಪರ್ಕಿಸಬಹುದು :
ನಿಮ್ಮ ಖಾತೆಗೆ ಹಣ ಜಮೆಯಾಗಿಲ್ಲದಿದ್ದರೆ, ಜಿಲ್ಲಾ ಕೃಷಿ ಅಧಿಕಾರಿಗಳೊಂದಿಗೆ ಮಾತನಾಡಬಹುದು. ಅಲ್ಲಿ ನಿಮಗೆ ಯಾವುದೇ ಮಾಹಿತಿ ಸಿಗದಿದ್ದರೆ, ಕೇಂದ್ರ ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ನೀವು ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ 1800115526 ಅನ್ನು ಸಂಪರ್ಕಿಸಬಹುದು. ಇದಲ್ಲದೆ ನೀವು ಸಚಿವಾಲಯದ ಈ ಸಂಖ್ಯೆಯನ್ನು (011-23381092) ಸಹ ಸಂಪರ್ಕಿಸಬಹುದು.

ಅಧಿಕೃತ ವೆಬ್‌ಸೈಟ್‌ ಸಂಪರ್ಕಿಸಿ :
ಪಿಎಂ-ಕಿಸಾನ್ ಸಮ್ಮನ್ ನಿಧಿ (PM KISAN SAMMAN NIDHI) ಯೋಜನೆ ನಿಧಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು http://www.yojanagyan.in ಕ್ಲಿಕ್ ಮಾಡಿ ನಿಮಗೆ ಅಗತ್ಯವಾದ ಮಾಹಿತಿ ಪಡೆಯಬಹುದು

ಮಾರುಕಟ್ಟೆಯಲ್ಲಿ ದಿನಾಂಕ 31/12/2022 ರಿಂದ ಅಡಿಕೆ ಬೆಲೆ ಏರಿಕೆ

ಬಂಟ್ವಾಳ 31/12/2022 ಕೋಕಾ ₹12,500 ₹25,000 ₹22,500
ಬಂಟ್ವಾಳ 31/12/2022 ಹೊಸ ವೆರೈಟಿ ₹22,500 ₹
ಬಂಟ್ವಾಳ 31/12/2022 ಹಳೆಯ ವೆರೈಟಿ ₹48,000 ₹54,500 ₹51,500
ಬೆಂಗಳೂರು 31/12/2022 ಬೇರೆ ₹40,000 ₹50,000 ₹45,000
ಚನ್ನಗಿರಿ 31/12/2022 ರಾಶಿ ₹44,701 ₹46,309 ₹45,497
ಚಿತ್ರದುರ್ಗ 31/12/2022 ಅಪಿ ₹45,800 ₹46,200 ₹46,000
ಚಿತ್ರದುರ್ಗ 31/12/2022 ಬೆಟ್ಟೆ ₹33,159 ₹33,599 ₹33,379
ಚಿತ್ರದುರ್ಗ 31/12/2022 ಕೆಂಪು ಗೋಟು ₹29,009 ₹29,410 ₹29,200
ಚಿತ್ರದುರ್ಗ 31/12/2022 ರಾಶಿ ₹45,339 ₹45,769 ₹45,589
ದಾವಣಗೆರೆ 31/12/2022 ರಾಶಿ ₹29,100 ₹45,269 ₹43,784
ಗೋಣಿ ಕೊಪ್ಪಲು 31/12/2022 ಅಡಿಕೆ-ಸಿಪ್ಪೆ ₹5,000 ₹5,000 ₹5,000
ಕಾರ್ಕಳ 31/12/2022 ಹೊಸ ವೆರೈಟಿ ₹30,000 ₹37,500 ₹35,000
ಕಾರ್ಕಳ 31/12/2022 ಹಳೆಯ ವೆರೈಟಿ ₹40,000 ₹54,500 ₹45,000
ಕುಂದಾಪುರ 31/12/2022 ಹಳೆ ಚಾಲಿ ₹53,000 ₹55,000 ₹54,000
ಕುಂದಾಪುರ 31/12/2022 ಹೊಸ ಚಾಲಿ ₹40,000 ₹47,500 ₹47,000
ಶಿರಸಿ 31/12/2022 ಅಡಿಕೆ-ಸಿಪ್ಪೆ ₹4,689 ₹5,429 ₹4,850
ಶಿರಸಿ 31/12/2022 ಬೆಟ್ಟೆ ₹36,699 ₹42,798 ₹41,236
ಶಿರಸಿ 31/12/2022 ಬಿಳೆ ಗೊಟು ₹23,809 ₹34,599 ₹29,337
ಶಿರಸಿ 31/12/2022 ಚಾಲಿ ₹37,608 ₹42,000 ₹40,418
ಶಿರಸಿ 31/12/2022 ರಾಶಿ ₹43,899 ₹43,899 ₹43,899
SORABHA 31/12/2022 ಬೆಟ್ಟೆ ₹30,619 ₹34,069 ₹32,344
SORABHA 31/12/2022 ಚಾಲಿ ₹37,299 ₹37,299 ₹37,299
SORABHA 31/12/2022 ಗೊರಬಲು ₹30,699 ₹32,009 ₹31,406
SORABHA 31/12/2022 ರಾಶಿ ₹44,009 ₹45,009 ₹44,316
ಭದ್ರಾವತಿ 30/12/2022 ರಾಶಿ ₹42,899 ₹45,899 ₹44,642
ಹೊಳಲ್ಕೆರೆ 30/12/2022 ರಾಶಿ ₹37,050 ₹45,199 ₹41,839
ಹೊನ್ನಳ್ಳಿ 30/12/2022 ರಾಶಿ ₹44,299 ₹44,299 ₹44,299
ಹೊಸನಗರ 30/12/2022 ಕೆಂಪು ಗೋಟು ₹30,211 ₹37,009 ₹33,389
ಹೊಸನಗರ 30/12/2022 ರಾಶಿ ₹44,170 ₹46,419 ₹46,270
ಕುಮಟಾ 30/12/2022 ಚಿಪ್ಪು ₹25,509 ₹31,689 ₹30,529
ಕುಮಟಾ 30/12/2022 ಕೋಕಾ ₹16,809 ₹28,589 ₹26,819
ಕುಮಟಾ 30/12/2022 ಫ್ಯಾಕ್ಟರಿ ₹10,809 ₹18,629 ₹17,649
ಕುಮಟಾ 30/12/2022 ಹಳೆ ಚಾಲಿ ₹31,869 ₹34,739 ₹33,989
ಕುಮಟಾ 30/12/2022 ಹೊಸ ಚಾಲಿ ₹31,869 ₹34,739 ₹33,989
ಶಿವಮೊಗ್ಗ 30/12/2022 ಬೆಟ್ಟೆ ₹46,000 ₹46,000 ₹46,000
ಶಿವಮೊಗ್ಗ 30/12/2022 ಗೊರಬಲು ₹17,001 ₹34,501 ₹33,639
ಶಿವಮೊಗ್ಗ 30/12/2022 ರಾಶಿ ₹43,869 ₹45,989 ₹45,499
ಶಿವಮೊಗ್ಗ 30/12/2022 ಸರಕು ₹53,869 ₹76,993 ₹68,000
ಸಿದ್ದಾಪುರ 30/12/2022 ಬಿಳೆ ಗೊಟು ₹29,299 ₹33,809 ₹32,399
ಸಿದ್ದಾಪುರ 30/12/2022 ಚಾಲಿ ₹37,899 ₹42,000 ₹40,799
ಸಿದ್ದಾಪುರ 30/12/2022 ಕೋಕಾ ₹26,319 ₹31,919 ₹29,399
ಸಿದ್ದಾಪುರ 30/12/2022 ಕೆಂಪು ಗೋಟು ₹29,699 ₹31,599 ₹31,599
ಸಿದ್ದಾಪುರ 30/12/2022 ರಾಶಿ ₹42,899 ₹45,099 ₹44,769
ಸಿದ್ದಾಪುರ 30/12/2022 ತಟ್ಟಿ ಬೆಟ್ಟೆ ₹39,699 ₹42,699 ₹40,109
ಶಿರಸಿ 30/12/2022 ಕೆಂಪು ಗೋಟು ₹25,199 ₹34,899 ₹29,559
ಯಲ್ಲಾಪುರ 30/12/2022 ಅಪಿ ₹53,779 ₹53,779 ₹53,779
ಯಲ್ಲಾಪುರ 30/12/2022 ಬಿಳೆ ಗೊಟು ₹24,299 ₹34,051 ₹32,155
ಯಲ್ಲಾಪುರ 30/12/2022 ಕೋಕಾ ₹16,899 ₹29,299 ₹27,299
ಯಲ್ಲಾಪುರ 30/12/2022 ಹಳೆ ಚಾಲಿ ₹36,329 ₹41,299 ₹40,169
ಯಲ್ಲಾಪುರ 30/12/2022 ಹೊಸ ಚಾಲಿ ₹31,099 ₹34,860 ₹32,569
ಯಲ್ಲಾಪುರ 30/12/2022 ಕೆಂಪು ಗೋಟು ₹24,899 ₹34,136 ₹32,100
ಯಲ್ಲಾಪುರ 30/12/2022 ರಾಶಿ ₹42,179 ₹52,389 ₹48,869
ಯಲ್ಲಾಪುರ 30/12/2022 ತಟ್ಟಿ ಬೆಟ್ಟೆ ₹35,970 ₹41,500 ₹40,100
ಬೆಳ್ತಂಗಡಿ 29/12/2022 ಹೊಸ ವೆರೈಟಿ ₹27,500 ₹38,000 ₹31,000
ಪುತ್ತೂರು 29/12/2022 ಕೋಕಾ ₹11,000 ₹26,000 ₹18,500
ಪುತ್ತೂರು 29/12/2022 ಹೊಸ ವೆರೈಟಿ ₹32,000 ₹38,000 ₹35,000
ಸಾಗರ 29/12/2022 ಬಿಳೆ ಗೊಟು ₹18,699 ₹29,799 ₹28,299
ಸಾಗರ 29/12/2022 ಚಾಲಿ ₹29,870 ₹38,204 ₹37,899
ಸಾಗರ 29/12/2022 ಕೋಕಾ ₹22,989 ₹32,700 ₹31,001
ಸಾಗರ 29/12/2022 ಕೆಂಪು ಗೋಟು ₹33,319 ₹36,899 ₹35,199
ಸಾಗರ 29/12/2022 ರಾಶಿ ₹36,699 ₹45,239 ₹44,899
ಸಾಗರ 29/12/2022 ಸಿಪ್ಪೆಗೋಟು ₹7,869 ₹21,215 ₹20,899
ಮಡಿಕೇರಿ 28/12/2022 ಕಚ್ಚಾ ₹44,561 ₹44,561 ₹44,561
ಶಿಕಾರಿಪುರ 28/12/2022 ಕೆಂಪು ₹39,550 ₹42,482 ₹40,792
ಬೆಳ್ತಂಗಡಿ 27/12/2022 ಹಳೆಯ ವೆರೈಟಿ ₹41,000 ₹47,500 ₹43,000
ಬೆಳ್ತಂಗಡಿ 27/12/2022 ಕೋಕಾ ₹24,000 ₹26,000 ₹25,000
KOPPA 27/12/2022 ಬೆಟ್ಟೆ ₹47,119 ₹49,190 ₹48,160
KOPPA 27/12/2022 ಗೊರಬಲು ₹31,916 ₹32,499 ₹32,377
KOPPA 27/12/2022 ರಾಶಿ ₹39,099 ₹43,789 ₹42,819
KOPPA 27/12/2022 ಸರಕು ₹58,189 ₹73,899 ₹72,286
ಗುಬ್ಬಿ 26/12/2022 ಚಾಲಿ ₹30,000 ₹30,000 ₹30,000
ಗುಬ್ಬಿ 26/12/2022 ಬೇರೆ ₹31,000 ₹31,000 ₹31,000
ಗುಬ್ಬಿ 26/12/2022 ರಾಶಿ ₹42,700 ₹42,700 ₹42,700
ಸಿರಾ 26/12/2022 ಬೇರೆ ₹9,000 ₹45,000 ₹41,397
ತರೀಕೆರೆ 26/12/2022 ಬೇರೆ ₹30,000 ₹45,000 ₹41,000
ತರೀಕೆರೆ 26/12/2022 ಪುಡಿ ₹10,000 ₹15,000 ₹13,000
ತುಮಕೂರು 26/12/2022 ರಾಶಿ ₹42,500 ₹43,400 ₹42,700
ಯಲ್ಲಾಪುರ 26/12/2022 ಚಾಲಿ ₹36,501 ₹39,899 ₹38,561


ನವಣೆ ಬೆಲೆ
ಈರುಳ್ಳಿ ಬೆಲೆ
ಭತ್ತದ ಬೆಲೆ
ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಬೆಲೆಗಳು ಮತ್ತು ವಿವರಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಮಾತ್ರ. ಈ ಮೇಲೆ ನೀಡಲಾದ ಎಲ್ಲಾ ಮಾಹಿತಿಯನ್ನು, ಆಗ್‌ಮಾರ್ಕ್‌ನೆಟ್, ಓ.ಜಿ.ಡಿ.ಪಿ. ಇಂಡಿಯಾ, ಕೃಷಿ ಮಾರಾಟ ವಾಹಿನಿ ಯ ಅಧಿಕೃತ ಜಾಲತಾಣದಿಂದ ಪಡೆಯಲಾಗಿದೆ.

ನಮ್ಮ ಬಗ್ಗೆ

ನೀತಿ ಮತ್ತು ನಿಯಮಗಳು

ಸಂಪರ್ಕಿಸಿ

© ಕೃಷಿಮಿತ್ರ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ, 2022

https://chat.whatsapp.com/FYXWXH4kdwIIqOzt52W3rw ಸಂಪದ ಕೃಷಿ ವಾಟ್ಸ್ಅಪ್ ಗ್ರುಪ್ ಸೆರಲು ಲಿಂಕ್ ಅನ್ನು ಕ್ಲಿಕ್ ಮಾಡಿ

ದನದ ಕೊಟ್ಟಿಗೆ ನಿರ್ಮಾಣ ಮಾಡಲು ಸರ್ಕಾರದಿಂದಸಹಾಯಧನವಾಗಿ. 40000ದಿಂದ60000ವರೆಗೆ ಸಿಗಲಿದೆ.

೧)ಪ್ರೀಯ ರೈತ ಭಾಂಧವರೇ, ರಾಜ್ಯ ಸರ್ಕಾರವು ಸಾಮಾನ್ಯ ಜನರ ಮತ್ತು ಕೂಲಿ ಕಾರ್ಮಿಕರ ಏಳಿಗೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.


೨)ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದನಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳು ಮೊದಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡಿ, ರಾಜ್ಯದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ.
ಈಗಿನ ಕಾಲದಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಲವರು ದನಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಿಕೊಳ್ಳಲು ಮುಂದೆ ಬರಲು ಹಿಂಜರಿಯುತ್ತಿದ್ದಾರೆ. ರೈತರು ಹಿಂದೇಟು ಹಾಕಲು ಮುಖ್ಯ ಕಾರಣವೆಂದರೆ ಸಾಮಾನ್ಯ ವರ್ಗದವರಿಗೆ ಕಡಿಮೆ ಸಹಾಯಧನ ರಾಜ್ಯ ಸರ್ಕಾರವು ನೀಡುತ್ತಿರುವದರಿಂದ ಶೆಡ್ ಅಥವಾ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಹೆಚ್ಚಿನ ಜನ ಮುಂದೆ ಬರುತ್ತಿರಲಿಲ್ಲ.


೩)ಪ್ರಸಕ್ತ ಸಾಲಿನಲ್ಲಿ ಅಂದರೆ 2022ರ ಸಾಲಿನ ಏಪ್ರಿಲ್ 1 ರಿಂದ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೂಲಿ ಕಾರ್ಮಿಕರ ಮೊತ್ತವನ್ನು ರೂಪಾಯಿ 289ರೂ.ನಿಂದ ರೂಪಾಯಿ 309ರೂ.ವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಮಿಕರ ಕೂಲಿ ಮೊತ್ತವನ್ನು ಹೆಚ್ಚಿಸಿ ಕೂಲಿಕಾರರಿಗೆ ಸಿಹಿಸುದ್ದಿ ನೀಡಿದೆ.
ರೈತರು ತಮ್ಮ ಕೃಷಿ ಕೆಲಸದ ಜೊತೆಗೆ ಉಪಕಸುಬಾಗಿ ಜಾನುವಾರು ಸಾಕಣೆ ಮಾಡುತ್ತಾರೆ. ರೈತರು ತಾವು ಸಾಕಿದ ಈ ಜಾನುವಾರಗಳನ್ನು ಹೊರಗಡೆ ಬಯಲಿನಲ್ಲಿ ಕಟ್ಟುವುದರಿಂದ ಹಾಗೂ ಅವುಗಳಿಗೆ ಯಾವುದೇ ರಕ್ಷಣೆ ಇಲ್ಲದಿರುವುದರಿಂದ ದನಕರುಗಳು ಕೆಲವೊಮ್ಮೆ ಅನೇಕ ಮತ್ತು ವಿಚಿತ್ರ ಕಾಯಿಲೆಗಳಿಗೆ ತುತ್ತಾಗುತ್ತವೆ. ಇದರ ಜೊತೆಗೆ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಹಲವಾರು ಸಮಸ್ಯೆಗಳನ್ನು ರೈತ ಕುಟುಂಬಗಳು ಎದುರಿಸುತ್ತವೆ.


೪)ನಾವು ಇಂದು ರೈತರಿಗೆ ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣದ ಬಗ್ಗೆ ಅಂದರೆ ಯಾರ್ಯಾರು ಹಸುಗಳು ಅಥವಾ ಎಮ್ಮೆಗಳನ್ನು ಸಾಕಿದ್ದಾರೋ ಅಥವಾ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆ ಹಿಂದೆ ಇರುವ ಜಾಗದಲ್ಲಿ ಅಥವಾ ಎಲ್ಲಿ ನಿಮಗೆ ಸಂತ ಜಾಗವಿದೆಯೋ ಅಲ್ಲಿ ನೀವು ದನದ ಕೊಟ್ಟಿಗೆ ಅಥವಾ ದನದ ಶೆಡ್ ಅನ್ನು ನಿರ್ಮಾಣ ಮಾಡಲು ಪಂಚಾಯಿತಿ ವತಿಯಿಂದ ರೈತರಿಗೆ ಮತ್ತು ಆಸಕ್ತರಿಗೆ ಸಹಾಯಧನ ನೀಡಲಾಗುತ್ತದೆ.
ಸಾಮಾನ್ಯ ವರ್ಗದ ಜನರಿಗೆ ಸರಿ ಸುಮಾರು ರೂಪಾಯಿ 20,000 ರೂಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಪಂಚಾಯಿತಿ ವತಿಯಿಂದ ಅದನ್ನು ನೀಡಲಾಗುತ್ತಿತ್ತು. ಹಾಗೂ ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸುಮಾರು 43,000ರೂಗಳ ಸಹಾಯಧನವನ್ನು ಈ ರಾಜ್ಯ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.


೫)ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪಂಚಾಯಿತಿ ಕಡೆಯಿಂದ ನೀಡುವ ಈ ಒಟ್ಟು ಮೊತ್ತದಲ್ಲಿ ಅಂದರೆ ಈ 43,000ರೂ.ಗಳಲ್ಲಿ, ಫಲಾನುಭವಿ ರೈತರಿಗೆ ಸುಮಾರು 8,996ರೂ.ಗಳನ್ನು ಅವರ ಕೂಲಿ ಮೊತ್ತವಾಗಿ ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.
ಈ ಸಹಾಯಧನವನ್ನು ನರೇಗಾ ಕಾರ್ಡ್ ಹೊಂದಿರುವ ರೈತರಿಗೆ ಅಥವಾ ಅರ್ಜಿದಾರರಿಗೆ ಮಾತ್ರ ನೀಡಲಾಗುತ್ತದೆ. ಹಾಗೂ ಅದೇ ರೀತಿಯಾಗಿ ಶೆಡ್ ಅಥವಾ ದನದ ಕೊಟ್ಟಿಗೆ ನಿರ್ಮಾಣ ಮಾಡಲಿಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಉಳಿದ ಮೊತ್ತವನ್ನು ಅಂದರೆ ಉಳಿದ 34,000ರೂ.ಗಳನ್ನು ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.


೬)ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಾಮಾನ್ಯ ವರ್ಗದವರಿಗೆ ಅಂದರೆ ಜನರಲ್ ಕೆಟಗರಿ ಅವರಿಗೆ ಇದರ ಅರ್ಧ ಮೊತ್ತ ಸಿಗುತ್ತಿತ್ತು. ಅಂದರೆ ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೂಪಾಯಿ 8,996ರೂ.ಗಳ ಕೂಲಿಯನ್ನು ಎಲ್ಲಾ ಸಾಮಾನ್ಯ ವರ್ಗದವರಿಗೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲರಿಗೂ ಸಮಾನವಾದ ಕೂಲಿಯನ್ನು ನೀಡಲಾಗುತ್ತದೆ.
ಆದರೆ ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಿಗುವ ಉಳಿದ 34,000ರೂ.ಗಳ ಹಣದಲ್ಲಿ ಸಾಮಾನ್ಯ್ ವರ್ಗದವರಿಗೆ ಅಂದರೆ ಜನರಲ್ ಕೆಟಗರಿ ಅವರಿಗೆ ಈ 34,000ರೂ.ಗಳಲ್ಲಿ ಕೇವಲ ಅರ್ಧ ಮೊತ್ತವನ್ನು ನೀಡಲಾಗುತ್ತಿತ್ತು.


೭) ಅಂದರೆ ಸರಿಸುಮಾರು 20,000ರೂ.ಗಳನ್ನು ಸಾಮಾನ್ಯ ವರ್ಗದವರಿಗೆ ಅಥವಾ ಜನರಲ್ ಕೆಟಗರಿಯವರಿಗೆ ಈ ಯೋಜನೆಯ ಅಡಿಯಲ್ಲಿ ಪಂಚಾಯಿತಿಯ ಕಡೆಯಿಂದ ನೀಡಲಾಗುತ್ತಿತ್ತು. ಹಾಗೂ ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭ್ಯರ್ಥಿಗಳಿಗೆ ರೂಪಾಯಿ 43,000ರೂ.ಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ರೈತರು ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ದನದ ಕೊಟ್ಟಿಗೆ ಅಥವಾ ಶೆಡ್ ನ ಅಳತೆ ಎಷ್ಟಿರಬೇಕು?
ದನದ ಶೆಡ್ ಅನ್ನು ನಿರ್ಮಾಣ ಮಾಡಲು ಬೇಕಾಗುವ ಸಾಮಗ್ರಿಗಳು ಏನೇನು?
ಈ ದನದ ಶೆಡ್ಡ್ ಅನ್ನು ಯಾವ ರೀತಿ ಕಟ್ಟಬೇಕು? ಎಂಬುವುದರ ಬಗ್ಗೆ ನಾವು ಈಗ ತಿಳಿದುಕೊಳ್ಳೋಣ.
ಈ ದನದ ಕೊಟ್ಟಿಗೆ ನಿರ್ಮಾಣ ಮಾಡಲು ಪಾಲಿಸಬೇಕಾದ ನಿಯಮಗಳು ಏನೆಂದರೆ,

• ರೈತರು ಈ ಯೋಜಯಡಿ ಸಹಾಯಧನವನ್ನು ಪಡೆದುಕೊಳ್ಳಲು ನೀವು ಕಟ್ಟುವ ದನದ ಕೊಟ್ಟಿಗೆ ಅಥವಾ ಶೆಡ್ 5 ಫೀಟ್ ಎತ್ತರದ ಗೋಡೆಯನ್ನು ಹೊಂದಿರಬೇಕು.
• ಹಸುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆಗಾಗಿ ಗೋದಲಿಯನ್ನು ನಿರ್ಮಾಣ ಮಾಡಿರಬೇಕು.
• ಜಾನುವಾರುಗಳಿಗೆ ಶೆಡ್ ನಲ್ಲಿ ಗಾಳಿ ಮತ್ತು ಬೆಳಕು ಆಡಲು ಕೊಟ್ಟಿಗೆಗೆ ಶೆಡ್ ಶೀಟ್ಗಳನ್ನು ಹಾಕಬೇಕು.

•ಇವೆಲ್ಲವುದರ ಜೊತೆಗೆ ನೀವು ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಲು ನರೇಗಾ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕಾಗಿರುತ್ತದೆ.
ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಿಕೊಳ್ಳಲು ರೈತರು ಮೊದಲನೆಯದಾಗಿ ತಮಗೆ ಸಂಬಂಧಪಟ್ಟ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಅಂದರೆ ಈ ಯೋಜನೆಯಡಿಯಲ್ಲಿ ಯಾರ್ಯಾರು ಸಹಾಯ ಧನವನ್ನು ಪಡೆಯಬೇಕೆಂದು ಕೊಂಡಿದ್ದರೋ ಅಥವಾ ಈ ಯೋಜನೆಯ ಫಲಾನುಭವಿಯಾಗಲು ಬಯಸುವಂತಹ ಅರ್ಜಿದಾರರು ತಮ್ಮ ಹೆಸರನ್ನು ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಬೇಕಾಗಿರುತ್ತದೆ.

• ಪ್ರತಿವರ್ಷ ಜಾರಿಗೊಳಿಸುವ ಈ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕು. ಅಂದಾಗ ಮಾತ್ರ ನೀವು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

• ಇದಾದನಂತರ ಸಂಬಂಧಪಟ್ಟ ಪಂಚಾಯಿತಿಯ ಅಧಿಕಾರಿಗಳು ಬಂದು ನೀವು ದನದ ಕೊಟ್ಟಿಗೆ ಅಥವಾ ಶೆಡ್ ಕಟ್ಟಬೇಕೆಂದು ಕೊಂಡಿರುವ ಖಾಲಿ ಜಾಗಕ್ಕೆ ಬಂದು ಭೇಟಿ ನೀಡಿ, ಆ ಜಾಗದ GPS ಅನ್ನು ಮಾಡಿ, ಆ ಜಾಗದ ಸರ್ವೆ ಮಾಡಿ ನಿಮಗೆ ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಅನುಮತಿಯನ್ನು ನೀಡುತ್ತಾರೆ.

• ಅದಾದ ನಂತರ ನೀವು ಕೊಟ್ಟಿಗೆ ಕಟ್ಟಲು ಬೇಕಾಗುವ ಸಾಮಗ್ರಿಗಳನ್ನು ಪಂಚಾಯಿತಿ ನೀಡುವ ಸಹಾಯಧನದಲ್ಲಿ ತಂದು ನಿಮ್ಮ ಕೊಟ್ಟಿಗೆ ಕಟ್ಟುವ ಕೆಲಸವನ್ನು ಪ್ರಾರಂಭಿಸಬಹುದು.

• ನೀವು ಕೊಟ್ಟಿಗೆ ಕಟ್ಟುವ ಕೆಲಸವನ್ನು ಶುರು ಮಾಡುವ ಮೊದಲು ಒಂದು ಕಲ್ಲಿನ ಬೋರ್ಡನ್ನು ಅಂದರೆ ನರೇಗಾ ನಾಮಫಲಕವನ್ನು ಬರೆಸಬೇಕಾಗಿರುತ್ತದೆ.

# ಈ ಬೋರ್ಡ್ ನೀವು ಯಾವ ಯೋಜನೆಯಡಿ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದೀರಿ.ಎಂಬುದನ್ನು ಸೂಚಿಸುತ್ತದೆ.

# ಇದರಲ್ಲಿ ನೀವು ಯೋಜನೆ ಪಡೆಯುತ್ತಿರುವ ವರ್ಷ, ಗ್ರಾಮ ಪಂಚಾಯಿತಿ ಹೆಸರು, ತಾಲೂಕು ಮತ್ತು ಜಿಲ್ಲೆಯನ್ನು ಒಳಗೊಂಡಿರುತ್ತದೆ.
# ಈ ನರೇಗಾ ನಾಮಫಲಕಾದಲ್ಲಿ ಫಲಾನುಭವಿಯ ಹೆಸರು ನಮೂದಿಸಲಾಗಿರುತ್ತದೆ.

https://skrushilaw.law.blog/?p=53

ಸಂಪದ ಕೃಷಿ ಗುಂಪಿನಲ್ಲಿ ಸೆರಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

ಕಿಸಾನ್‌ ಸಮ್ಮಾನ್‌ 12ನೇ ಕಂತು ಬಿಡುಗಡೆ : ನಿಮ್ಮ ಹಣ ಖಾತೆಗೆ ಜಮೆ ಆಗಿಲ್ಲದ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡುವುದು ಹೇಗೆ? ಹಣ ಜಮೆ ಆಗದಿದ್ದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.


ದೇಶಾದ್ಯಂತ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದು. ಇಂದು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. 11ನೇ ಕಂತು ಸಿಕ್ಕ ಬಳಿಕ ಕೋಟ್ಯಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತುಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ಅವರ ಕಾಯುವಿಕೆಗೆ ಈಗ ಫಲ ಸಿಕ್ಕಿದೆ. ನವದೆಹಲಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022 ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 12 ನೇ ಕಂತನ್ನು ಬಿಡುಗಡೆ ಮಾಡಿದರು. ಮನ್ಸುಖ್ ಮಾಂಡವಿಯಾ, ನರೇಂದ್ರ ಸಿಂಗ್ ತೋಮರ್, ಸಂಶೋಧಕರು, ನೀತಿ ನಿರೂಪಕರು ಮತ್ತು ಇತರ ಮಧ್ಯಸ್ಥಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಪ್ರಧಾನಿ ನರೇಂದ್ರ ಮೋದಿ ಅವರು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗೆ 16 ಸಾವಿರ ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದರು. ಹೀಗಿರುವಾಗ ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದು ನಿಮಗೆ ಮುಖ್ಯ? ನಿಮ್ಮ ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆಂಬ ವಿವರ ಇಲ್ಲಿದೆ

ಈ ವಿಧಾನಗಳಲ್ಲಿ, ನಿಮ್ಮ ಕಂತಿನ ಸ್ಥಿತಿಯನ್ನು ನೀವು ಪರಿಶೀಲಿಸಬಹುದು
12ನೇ ಕಂತಿನ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಿದ್ದರೆ. ಹೀಗಿರುವಾಗ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಸಂದೇಶ ಬರುತ್ತಿತ್ತು. ಈ ಮೂಲಕ ನಿಮ್ಮ ಖಾತೆಗೆ ಕಂತು ಹಣ ವರ್ಗಾವಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಂದೇಶದ ಮೂಲಕ ಪರಿಶೀಲಿಸಬಹುದು.
ಎಟಿಎಂ ಮೂಲಕ :ನಿಮ್ಮ ಮೊಬೈಲ್‌ಗೆ ಅಂತಹ ಯಾವುದೇ ಸಂದೇಶ ಬಂದಿಲ್ಲದಿದ್ದರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹತ್ತಿರದ ಎಟಿಎಂಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ಕಂತು ಹಣವನ್ನು ನಿಮ್ಮ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.
ಪಾಸ್ಬುಕ್ ಮೂಲಕ : ನೀವು ಎಟಿಎಂ ಹೊಂದಿಲ್ಲದಿದ್ದರೆ. ಈ ಪರಿಸ್ಥಿತಿಯಲ್ಲಿ, ಖಾತೆಗೆ ಕಂತು ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಪಾಸ್‌ಬುಕ್ ನಮೂದನ್ನು ಸಹ ನೀವು ಪಡೆಯಬಹುದುಹಣ ಜಮೆಯಾಗದಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಖಾತೆಗೆ ಕೃಷಿ ಸಮ್ಮಾನ್‌ ನಿಧಿ ಹಣ ವರ್ಗಾವಣೆ ಆಗಿರದಿದ್ದರೆ, ಸರಕಾರಕ್ಕೆ ನೀವು ನೀಡಿರುವ ಮಾಹಿತಿಯಲ್ಲಿ ಏನಾದರೂ ಲೋಪವಿರಬಹುದು. ಅಥವಾ ನಿಮ್ಮ ಖಾತೆಯಲ್ಲಿ ಸಮಸ್ಯೆ ಇರಬಹುದು ಎಂಬುದನ್ನು ಮೊದಲು ಪರಿಶೀಲಿಸಿ. ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಬರುವುದರೊಳಗೆ ಈ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ನೀವು ಈ ಯೋಜನೆಯ ಲಾಭ ಪಡೆಯಬಹುದು.


ಈ ತಪ್ಪುಗಳಾಗಿವೆಯೇ ಪರಿಶೀಲಿಸಿ:
ಕಿಸಾನ್‌ ಸಮ್ಮಾನ್‌ ನಿಧಿಗೆ ನೋಂದಣಿಯಾಗುವಾಗ ನೋಂದಣಿಯಾಗುವಾಗ ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಯಾವುದೇ ಒಂದು ದಾಖಲೆಯ ಕೊರತೆಯಿದ್ದರೆ ಸಮಸ್ಯೆಯಾಗಿರುತ್ತದೆ. ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಲ್ಲಿನ ವ್ಯತ್ಯಾಸದಿಂದಾಗಿಯೂ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಇಂತಹ ತಪ್ಪುಗಳಾಗಿದ್ದರೆ, ಕೂಡಲೇ ಸರಿಪಡಿಸಬೇಕು. ನಂತರವಷ್ಟೇ ನೀವು ಮುಂದಿನ ಕಂತನ್ನು ಪಡೆಯಬಹುದು.


ಲೋಪಗಳನ್ನು ಸರಿಪಡಿಸುವುದು ಹೇಗೆ?
ನಿಮ್ಮ ಖಾತೆಗೆ ಕಿಸಾನ್‌ ಸಮ್ಮಾನ್‌ ನಿಧಿಯ 2000 ರೂಪಾಯಿ ಜಮೆಯಾಗಿಲ್ಲದಿದ್ದರೆ, ಚಿಂತೆ ಮಾಡುವ ಬದಲು, ಇಲ್ಲಿ ತಿಳಿಸಿರುವಂತೆ ಮಾಡಿ.
ಡೀಟೇಲ್ಸ್ ನವೀಕರಿಸಿ :
ಪಿಎಂ-ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://pmkisan.gov.in/). ಇಲ್ಲಿ ಫಾರ್ಮರ್ ಕಾರ್ನರ್‌ಗೆ ಹೋಗಿ ಮತ್ತು ಎಡಿಟ್ ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ.ಆಧಾರ್ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ಕ್ಯಾಪ್ಚಾ ಕೋಡ್ ಕ್ರಿಯೇಟ್‌ ಆಗುತ್ತದೆ. ನಿಗದಿತ ಸ್ಥಳದಲ್ಲಿ ಅದನ್ನು ನಮೂದಿಸಿದ ನಂತರ ಸಲ್ಲಿಸಿ.


ಆನ್‌ಲೈನ್‌ನಲ್ಲಿ ಹೆಸರು ಸರಿಪಡಿಸಿ:
ನಿಮ್ಮ ಹೆಸರು ತಪ್ಪಾಗಿರುವುದರಿಂದಲೂ ಹಣ ಜಮೆಯಾಗಿಲ್ಲದಿರುವ ಸಾಧ್ಯತೆಗಳಿವೆ. ಅಂದರೆ, ವೆಬ್‌ಸೈಟ್‌ನಲ್ಲಿ ನೀವು ನೀಡಿರುವ ಹೆಸರು ಮತ್ತು ಆಧಾರ್‌ನಲ್ಲಿ ನಿಮ್ಮ ಹೆಸರು ವಿಭಿನ್ನವಾಗಿದ್ದರೆ, ಈ ಸಮಸ್ಯೆಯಾಗುತ್ತದೆ. ನಂತರ ನೀವು ಅದನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು. ಬೇರೆ ಏನಾದರೂ ತಪ್ಪು ಇದ್ದರೆ, ಅದನ್ನು ನಿಮ್ಮ ಕೃಷಿ ಇಲಾಖೆ ಕಚೇರಿಯಲ್ಲಿ ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.


ಈ ಮೂಲಕವೂ ಸಂಪರ್ಕಿಸಬಹುದು :
ನಿಮ್ಮ ಖಾತೆಗೆ ಹಣ ಜಮೆಯಾಗಿಲ್ಲದಿದ್ದರೆ, ಜಿಲ್ಲಾ ಕೃಷಿ ಅಧಿಕಾರಿಗಳೊಂದಿಗೆ ಮಾತನಾಡಬಹುದು. ಅಲ್ಲಿ ನಿಮಗೆ ಯಾವುದೇ ಮಾಹಿತಿ ಸಿಗದಿದ್ದರೆ, ಕೇಂದ್ರ ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ನೀವು ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ 1800115526 ಅನ್ನು ಸಂಪರ್ಕಿಸಬಹುದು. ಇದಲ್ಲದೆ ನೀವು ಸಚಿವಾಲಯದ ಈ ಸಂಖ್ಯೆಯನ್ನು (011-23381092) ಸಹ ಸಂಪರ್ಕಿಸಬಹುದು.

ಅಧಿಕೃತ ವೆಬ್‌ಸೈಟ್‌ ಸಂಪರ್ಕಿಸಿ :
ಪಿಎಂ-ಕಿಸಾನ್ ಸಮ್ಮನ್ ನಿಧಿ (PM KISAN SAMMAN NIDHI) ಯೋಜನೆ ನಿಧಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು http://www.yojanagyan.in ಕ್ಲಿಕ್ ಮಾಡಿ ನಿಮಗೆ ಅಗತ್ಯವಾದ ಮಾಹಿತಿ ಪಡೆಯಬಹುದು

ಹತ್ತಿ ಬೆಳೆಯುವುದರಿಂದ ಎಷ್ಟು ಉಪಯೋಗ ಇದೆ ಗೊತ್ತಾ

ಮನುಷ್ಯ ನಾಗರಿಕತೆಗೆ ಬಂದ ಬಳಿಕ ತನ್ನ ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸಲು ಆರಂಭಿಸಿದ. ಇದು ಕಾಲ ಸಾಗಿದಂತೆ ಕ್ರಮೇಣ ಒಂದು ಫ್ಯಾಶನ್ ಆಗಿ ಹೋಯಿತು. ಬಟ್ಟೆಯಲ್ಲಿ ಶ್ರೀಮಂತ ಹಾಗೂ ಬಡವ ಎಂದು ಗುರುತಿಸಲು ಆರಂಭಿಸಲಾಯಿತು.


ಅದರಲ್ಲೂ ಮಹಿಳೆಯರಲ್ಲಿ ದಿನಕ್ಕೊಂದು ಫ್ಯಾಶನ್ ನ ಬಟ್ಟೆಬರೆಗಳನ್ನು ಧರಿಸಲು ಆರಂಭಿಸಿದರು. ತಮಗೆ ಇಷ್ಟವಾಗಿರುವಂತಹ ವಿವಿಧ ರೀತಿಯ ಬಟ್ಟೆಗಳನ್ನು ಧರಿಸಿಕೊಳ್ಳುವರು. ಆದರೆ ಪ್ರತಿಯೊಬ್ಬರಿಗೂ ಒಂದೇ ರೀತಿಯ ಬಟ್ಟೆಗಳು ಹೊಂದಿಕೊಳ್ಳಲ್ಲ.
ಹತ್ತಿ ಬಟ್ಟೆಯು ಕೆಲವರ ದೇಹಕ್ಕೆ ಹೊಂದಿಕೊಂಡರೆ ಸಿಲ್ಕ್ ಮತ್ತು ಇತರ ವಿಧದ ಬಟ್ಟೆಗಳು ಇನ್ನು ಕೆಲವರಿಗೆ ಇಷ್ಟವಾಗುವುದು.
ಆದರೆ ಬಟ್ಟೆಗಳಿಂದಲೂ ಕೆಲವರಲ್ಲಿ ಅಲರ್ಜಿ ಮತ್ತು ಚರ್ಮದ ಸಮಸ್ಯೆಗಳೂ ಕಾಣಿಸಿಕೊಳ್ಳುವುದು. ಹೀಗಾಗಿ ಹತ್ತಿ ಬಟ್ಟೆಯು ತುಂಬಾ ಜನಪ್ರಿಯವಾಗಿದೆ. ಹೀಗಾಗಿ ಹತ್ತಿ ಬಟ್ಟೆಯ ಲಾಭಗಳ ಬಗ್ಗೆ ತಿಳಿಯಿರಿ.


ತೇವಾಂಶ ನಿಯಂತ್ರಿಸುವುದು
ಹೆಚ್ಚಾಗಿ ಬೇಸಗೆ ಕಾಲದಲ್ಲಿ ಮೈಯಲ್ಲಿ ಬೆವರು ಅತಿಯಾಗಿ ಬರುವ ಕಾರಣದಿಂದಾಗಿ ಹತ್ತಿ ಬಟ್ಟೆಯು ತುಂಬಾ ಒಳ್ಳೆಯದು. ಇದು ತೇವಾಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ ಮತ್ತು ದ್ರವಾಂಶವನ್ನು ಹೀರಿಕೊಳ್ಳುವುದು. ಹೀಗಾಗಿ ಬಟ್ಟೆಯು ಒದ್ದೆಯಾಗಿರದೆ ಚರ್ಮದ ಮೇಲೆ ಪರಿಣಾಮ ಬೀರದು. ಹತ್ತಿ ಬಟ್ಟೆಯು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುವುದು ಎಂದು ತಜ್ಞರು ಕೂಡ ಹೇಳಿರುವರು.
ಎಲ್ಲಾ ವಾತಾವರಣಕ್ಕೆ


ವಿವಿಧ ರೀತಿಯ ತಾಪಮಾನಕ್ಕೆ ಹೊಂದಿಕೊಳ್ಳುವ ಗುಣ ಹೊಂದಿರುವ ಹತ್ತಿ ಬಟ್ಟೆಯು ಎಲ್ಲಾ ವಾತಾವರಣ ಹಾಗೂ ಋತುಮಣಕ್ಕೆ ಹೊಂದಿಕೊಳ್ಳುವುದು. ಬೇಸಗೆಯಲ್ಲಿ ಸೆಕೆಗೆ ತುಂಬಾ ಒಳ್ಳೆಯದು ಮಾತ್ರವಲ್ಲದೆ, ಚಳಿಗಾಲದಲ್ಲಿ ಚಳಿಯನ್ನು ಕೂಡ ನಿಯಂತ್ರಿಸುವುದು. ಹತ್ತಿಯು ಬಟ್ಟೆಗಳ ನೂಳುಗಳ ನಡುವೆ ಗಾಳಿಯನ್ನು ಹಿಡಿದಿಡುವುದು. ಹತ್ತಿ ಬಟ್ಟೆಯು ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ ಮತ್ತು ದೇಹವನ್ನು ಸಾಕಷ್ಟು ನಿರೋಧಿಸುವುದು.


ಹತ್ತಿಯು ನೈಸರ್ಗಿಕವಾಗಿದ್ದು, ಸಿಂಥೆಟಿಕ್ ಬಟ್ಟೆಗೆ ಹೋಲಿಕೆ ಮಾಡಿದರೆ ಇದು ತುಂಬಾ ಕಡಿಮೆ ವಿಷಕಾರಿ. ಸಿಂಥೆಟಿಕ್ ಬಟ್ಟೆಗಳನ್ನು ರಾಸಾಯನಿಕ ಹಾಕಿ ತಯಾರಿಸಲಾಗುತ್ತದೆ. ಹೀಗಾಗಿ ಈ ರಾಸಾಯನಿಕವನ್ನು ಚರ್ಮವು ಹೀರಿಕೊಳ್ಳುವುದು. ಇದು ಕೇವಲ ಚರ್ಮಕ್ಕೆ ಮಾತ್ರವಲ್ಲದೆ, ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು. ಪಾಲಿಸ್ಟರ್ ಬಟ್ಟೆಗಳಿಗೆ ಟೆರೆಫ್ಥಾಲಿಕ್ ಆಮ್ಲವನ್ನು ಹಾಕಲಾಗುತ್ತದೆ ಮತ್ತು ಅಕ್ರಿಲಿಕ್ ಬಟ್ಟೆಗಳಿಗೆ ಪಾಲಿಯಾಕ್ರಿಲೋನಿಟ್ರಿಲ್, ರಯೊನ್ ಬಟ್ಟೆಗಳಿಗೆ ಸಲ್ಫರಿಕ್ ಆಮ್ಲ ಹಾಗೂ ಅಮೋನಿಯಾ ಹಾಕುವರು. ಅದೇ ನೈಲಾನ್ ಬಟ್ಟೆಗಳಿಗೆ ಪೆಟ್ರೋಲಿಯಂ ಬಳಸಲಾಗುತ್ತದೆ. ಹೀಗಾಗಿ ಹತ್ತಿ ಬಟ್ಟೆ ಸುರಕ್ಷಿತ


ಅಲರ್ಜಿ ರಹಿತ
ಹತ್ತಿ ಬಟ್ಟೆಗಳನ್ನು ಅಲರ್ಜಿ ನಿರೋಧಕವಾಗಿ ರಚಿಸಲಾಗುತ್ತದೆ. ಹತ್ತಿ ಬಟ್ಟೆಗಳಿಂದ ಅಲರ್ಜಿ ಅಥವಾ ಪ್ರತಿಕ್ರಿಯೆ ಉಂಟಾಗುವುದು ತುಂಬಾ ಕಡಿಮೆ. ಚರ್ಮದ ಅಲರ್ಜಿ ತಪ್ಪಿಸಲು ಹೆಚ್ಚಾಗಿ ಹತ್ತಿ ಬಟ್ಟೆ ಧರಿಸಲು ಹೆಚ್ಚಿನ ಚರ್ಮರೋಗ ತಜ್ಞರು ಸಲಹೆ ನೀಡುವರು. ಹತ್ತಿವು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದಿಲ್ಲ. ಹೀಗಾಗಿ ವೈದ್ಯಕೀಯ ವಲಯದಲ್ಲಿ ಕೂಡ ಹತ್ತಿ ಬಳಸಲಾಗುತ್ತದೆ. ಮಗುವಿಗೆ ಹೆಚ್ಚಾಗಿ ಹತ್ತಿ ಬಟ್ಟೆಗಳನ್ನು ರಚಿಸಲಾಗುತ್ತದೆ. ಯಾಕೆಂದರೆ ಮಗುವಿನ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು.ಬಾಳಿಕೆ


ಹತ್ತಿ ಬಟ್ಟೆಯು ಹೆಚ್ಚು ಬಾಳಿಕೆ ಬರುವ ಬಟ್ಟೆಯೆಂದು ಪರಿಗಣಿಸಲಾಗಿದೆ. ಇದು ಅಷ್ಟು ಸುಲಭದಲ್ಲಿ ಹರಿದು ಹೋಗದು ಮತ್ತು ಯಾವುದೇ ವಾಷಿಂಗ್ ಮೆಶಿನ್ ಗೆ ಇದು ಸಾಟಿಯಾಗುವುದು. ಹತ್ತಿ ಬಟ್ಟೆಯು ಹೆಚ್ಚು ದುರ್ವಾಸನೆ ಉಂಟು ಮಾಡದೆ ಇರುವ ಕಾರಣದಿಂದಾಗಿ ನೀವು ಇದನ್ನು ತುಂಬಾ ಸುಲಭವಾಗಿ ಒಗೆಯಬಹುದು. ಇದನ್ನು ಪೌಡರ್ ಅಥವಾ ಡಿಟರ್ಜೆಂಟ್ ಹಾಕಿ ಬೇಗನೆ ತೊಳೆಯಬಹುದು. ಸಿಂಥೆಟಿಕ್ ಗೆ ಹೋಲಿಕೆ ಮಾಡಿದರೆ ಹತ್ತಿಯು ತುಂಬಾ ಗಟ್ಟಿಯಾಗಿರುವುದು. ಸಿಂಥೆಟಿಕ್ ಬೇಗನೆ ಹರಿದು ಹೋಗುವುದು ಮತ್ತು ಬಿರುಕು ಉಂಟಾಗುವುದು. ಇದು ಹೆಚ್ಚು ಬಾಳಿಕೆ ಬರುವ ಕಾರಣದಿಂದಾಗಿ ಹತ್ತಿ ಬಟ್ಟೆಯನ್ನು ಖರೀದಿ ಮಾಡಬೇಕು.ವಿಷಕಾರಿಯಲ್ಲ

ದಾಳಿಂಬೆ ಹಣ್ಣಿನ ಉಪಯೋಗಗಳೂ

೨. ನಿಮ್ಮ ರಕ್ತವನ್ನು ತೆಳುಗೊಳಿಸುತ್ತದೆ
ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ರಕ್ತವನ್ನು ತೆಳುವಾಗುವಂತೆ ಕಾರ್ಯ ನಿರ್ವಹಿಸುತ್ತವೆ.
ದಾಳಿಂಬೆ ಬೀಜಗಳು ನಿಮ್ಮ ರಕ್ತದ ಪ್ಲೇಟ್‌ಲೆಟ್‌ಗಳು ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.
ಅಲ್ಲದೆ, ದಾಳಿಂಬೆಯ ಸೇವನೆಯಿಂದ ಗಾಯವನ್ನು ಗುಣಪಡಿಸುತ್ತದೆ.
ಹೃದಯ, ಅಪಧಮನಿಗಳು ಅಥವಾ ಆಂತರಿಕ ಹೆಪ್ಪುಗಟ್ಟುವಿಕೆಯಿಂದ ಕಾಪಾಡುತ್ತದೆ.
ಶೀತ, ಕೆಮ್ಮು ಬಂದರೆ ಕೊರೊನಾ ಅಂತ ಭಯಬೇಡ, ಈ ಹಣ್ಣು-ತರಕಾರಿಗಳನ್ನು ಸೇವಿಸಿ
೩. ಚರ್ಮವನ್ನು ಬಿಳುಪಾಗಿಸುತ್ತದೆ
ದಾಳಿಂಬೆಯನ್ನು ನೈಸರ್ಗಿಕ ಚರ್ಮದ ಟೋನರ್ ಆಗಿ ಕಾರ್ಯ ನಿರ್ವಹಿಸುತ್ತದೆ.ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ತೊಳೆದ ನಂತರ ನೀವು ಸ್ವಲ್ಪ ದಾಳಿಂಬೆ ರಸವನ್ನು ಹೊರತೆಗೆಯಬಹುದು ಮತ್ತು ಸ್ವಲ್ಪ ಆಪಲ್ ಸೈಡರ್ ವಿನೆಗರ್‌ನೊಂದಿಗೆ ಮಿಶ್ರಣ ಮಾಡಬಹುದು.
ಈ ಮಿಶ್ರಣವನ್ನು ನೀವು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.
ಇದನ್ನು ವಾರಕ್ಕೆ ೨ ರಿಂದ ೩ ಬಾರಿ ಪುನರಾವರ್ತಿಸಿ.
ಹೀಗೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ವಿಶೇಷವಾದ ಹೊಳಪು ಮತ್ತು ಬಣ್ಣ ದೊರೆಯುತ್ತದೆ.
ಮಧುಮೇಹ ಹೊಂದಿರುವವರು ಈ ಹಣ್ಣುಗಳನ್ನು ತಪ್ಪದೇ ಸೇವನೆ ಮಾಡಿ…

೧. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ದಾಳಿಂಬೆಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಇದು ಸಾಕಷ್ಟು ಫೈಬರ್ ಅನ್ನು ಹೊಂದಿರುವುದರಿಂದ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನಿಮಗೆ ನೆನಪಿರಲಿ, ದಾಳಿಂಬೆ ಬೀಜಗಳನ್ನು ತಿನ್ನುವುದರಿಂದ ಮಾತ್ರ ಫೈಬರ್ ಅನ್ನು ಪಡೆಯುತ್ತೀರಿ, ಜ್ಯೂಸ್‌ಗಳಿಂದಲ್ಲ.
ಈ ಕೆಂಪು ಹಣ್ಣಿನ ಆರೋಗ್ಯದ ಕರಾಮತ್ತು ಗೊತ್ತಾದರೆ ಆಶ್ಚರ್ಯ ಪಡುವುದಂತು ಸತ್ಯ…

೪. ಹೃದಯದ ಆರೋಗ್ಯ ಮತ್ತು ಮಧುಮೇಹವನ್ನು ನಿರ್ವಹಣೆ ಮಾಡುತ್ತದ
ದಾಳಿಂಬೆಯಲ್ಲಿನ ಫೈಬರ್ ಅನ್ನು ಪಡೆಯುವುದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೇ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.ಇದರಲ್ಲಿನ ಪೊಟ್ಯಾಶಿಯಮ್ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಟೈಪ್ ೨ ಮಧುಮೇಹ ಹೊಂದಿರುವವರು ದಾಳಿಂಬೆಯ ಸೇವನೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ.
ದಾಳಿಂಬೆಯಲ್ಲಿನ ಕೆಲವು ಸಂಯಕ್ತಗಳು ಉತ್ತಮ ರಕ್ತದಲ್ಲಿನ ಸಕ್ಕರೆಯ ಮಟ್ಟಗಳೊಂದಿಗೆ ಸಂಬಂಧವನ್ನು ಹೊಂದಿರಬಹುದು.
ಹಾಗಾಗಿ ಮಧುಮೇಹ ಹೊಂದಿರುವವರು ದಾಳಿಂಬೆಯನ್ನು ಆಗಾಗ್ಗೆ ಸೇವನೆ ಮಾಡುತ್ತಾ ಇರಿ.
ಡಯಾಬಿಟಿಸ್‌ನ್ನು ನಿಯಂತ್ರಿಸಲು ಸೋರೆಕಾಯಿಗಿಂತ ಮದ್ದು ಮತ್ತೊಂದಿಲ್ಲ!

೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತ
ದಾಳಿಂಬೆ ಹಣ್ಣು ಕೂಡ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡುತ್ತದೆ.
ಮುಖ್ಯವಾಗಿ ಅಸ್ಥಿ ಸಂಧಿವಾತದಂತಹ ರೋಗ ನಿರೋಧಕ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವವರು ದಾಳಿಂಬೆಯ ಸೇವನೆ ಮಾಡುವುದು ಒಳ್ಳೆಯದು.
ಒಂದು ಅಧ್ಯಯನದ ಪ್ರಕಾರ, ನಿಮ್ಮ ಸ್ಮರಣಾ ಶಕ್ತಿಯನ್ನು ಹೆಚ್ಚಿಸಲು ದಾಳಿಂಬೆ ನೆರವಾಗುತ್ತದೆ.
ಹಾಗಾಗಿ ಪ್ರತಿನಿತ್ಯ ನಿಮ್ಮ ಮಕ್ಕಳಿಗೆ ದಾಳಿಂಬೆಯನ್ನು ಸೇವಿಸಲು ಸೂಚಿಸಿ.
ಉದ್ದಿನ ವಡೆ ಮಧುಮೇಹ ಮತ್ತು ತೂಕ ಇಳಿಕೆ ಮಾಡಿಕೊಳ್ಳುವವರು ಸೇವನೆ ಮಾಡಬಹುದೇ?

೬. ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಕೆಲವು ಹಣ್ಣುಗಳನ್ನು ಸೇವನೆ ಮಾಡುವುಂತಿಲ್ಲ.
ಅವುಗಳಲ್ಲಿ ನೇರಳೆ ಹಣ್ಣು, ಅನಾನಸ್ ಇನ್ನು ಅನೇಕ.
ದಾಳಿಂಬೆ, ಸೇಬು, ಸ್ಟ್ರಾಬೆರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಮಗುವು ಆರೋಗ್ಯಕರವಾಗಿ ಬೆಳೆಯುತ್ತದೆ.
ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಅಲ್ಲದೆ, ಆರೋಗ್ಯಕರವಾದ ಮೂಳೆಗಳನ್ನು ಕಾಪಾಡಿಕೊಳ್ಳಲು ವಿಟಮಿನ್ ಕೆ ನೆರವಾಗುತ್ತದೆ.
ಸಂಬಂಧಿತ ಸುದ್ದಿ
ಸಕ್ಕರೆ ಕಾಯಿಲೆ ಬರಬಾರದು ಎಂದರೆ ಎಷ್ಟು ಗಂಟೆ ಒಳಗೆ ತಿಂಡಿ ತಿಂದು ಬಿಡಬೇಕು?
ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸುಲಭ ಟಿಪ್ಸ್
ಬೇವಿನ ಎಲೆಗಳಿಂದ ಇರುವ ಉಪಯೋಗ ಒಂದೆರಡಲ್ಲ!
ಬಾದಾಮಿಯನ್ನು ನೆನೆಸಿಯೇ ತಿನ್ನಬೇಕು ಎನ್ನುವುದಕ್ಕೆ ಇವೇ ಕಾರಣಗಳು!
ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಲೆಮನ್ ಟೀ ಸೂಪರ್ ಡ್ರಿಂಕ್!
ಮುಂದಿನ ಲೇಖನ
ಇರುಳು ಮಲ್ಲಿಗೆ, ಗುಲಾಬಿ ಹಾಗೂ ಚೆಂಡು ಹೂವಿನ ಆರೋಗ್ಯ ಪ್ರಯೋಜನಗಳು
ಇರುಳು ಮಲ್ಲಿಗೆ, ಗುಲಾಬಿ ಹಾಗೂ ಚೆಂಡು ಹೂವಿನ ಆರೋಗ್ಯ ಪ್ರಯೋಜನಗಳು

ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು.
ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದು ನಿಮ್ಮ ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ಮಧುಮೇಹ, ರಕ್ತದೊತ್ತಡವನ್ನು ಸುಧಾರಿಸುವುದರ ಜೊತೆ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಹಾಗಾದರೆ ದಾಳಿಂಬೆ ಮಾಡುವ ಜಾದುಗಳ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿದೆ ಮಾಹಿತಿ.

Design a site like this with WordPress.com
Get started